ಪುತ್ತೂರು : ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಸೂಚನೆಯ ಮೇರೆಗೆ ನಾಲ್ವರು ಫಲಾನುಭವಿಗಗಳಿಗೆ ಒಟ್ಟು 3 ಲಕ್ಷದ 77ಸಾ ವಿರ ರೂ ಪರಿಹಾರ ದನ ಮಂಜೂರಾಗಿದೆ.
ಆಯಾಪು ಗ್ರಾಮದ ದೊಡ್ಡಡ್ಕ ಸುರೇಶ್ ನಾಯ್ಕರವರಿಗೆ 1,49000, ನೆಟ್ಟಣಿಗೆ ಮುಡೂರು ಗ್ರಾಮದ ಗುಂಡ್ಯ ಅಬ್ದುಲ್ಲ ಕುಂಣಿ ಎಂಬವರಿಗೆ 1,50,000, ಪಡೂರು ಗ್ರಾಮದ ಶಾಂತಿನಗರ ಕಿರಣ್ ಕುಮಾರ್ ಪಿ ಎ೦ಬವರಿಗೆ 35000, ಕೊಡಿಪ್ಪಾಡಿ ಗ್ರಾಮದ ಮಾರುಗಿರಿ ಯೂಸುಫ್ ಮದನಿರವರಿಗೆ 20,000 ರೂ ಪರಿಹಾರಧನ ಮಂಜೂರಾಗಿದೆ. ಪರಿಹಾರ ಮೊತ್ತದ ಆದೇಶ ಪತ್ರವನ್ನು ಶಾಸಕರಿಂದ ಅಶೋಕ್ ರೈ ಅವರುವಿತರಣೆ ಮಾಡಿದರು