ಬಂಟ್ವಾಳ: ಡಿಸೆಂಬರ್ 27 ಶನಿವಾರ ಮೂರ್ಜೆ ಅಶ್ವಥಕಟ್ಟೆಯಲ್ಲಿ 21ನೇ ವರ್ಷದ ಸಾಮೂಹಿಕ ಶನೈಶ್ಚರ ಪೂಜಾ ಸಮಿತಿ ಮೂರ್ಜೆ ಮತ್ತು ಹಿಂದು ಜಾಗರಣ ವೇದಿಕೆ ಪಿಲಾತಬೆಟ್ಟು ಮಂಡಲ ಮೂರ್ಜೆ ನೇತೃತ್ವದಲ್ಲಿ ನಡೆಯಲಿದ್ದು ಅದೇ ದಿನ ಮಧ್ಯಾನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದರೆ.ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಾಮೂಹಿಕ ಶನೈಶ್ಚರ ಪೂಜಾ ಸಮಿತಿ ಮೂರ್ಜೆ























