ಸುಬ್ರಹ್ಮಣ್ಯ: ಕುಮಾರಧಾರ ನದಿ ಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು ಸುಬ್ರಹ್ಮಣ್ಯದಲ್ಲಿ ಅಂಗಡಿ ಹೊಂದಿರುವ ಕೊಲ್ಲಮೊಗರು ಹರಿಪ್ರಸಾದ್ ಮತ್ತು ಸುಜಿತ್ ಎಂದು ಗುರುತಿಸಿಲಾಗಿದೆ ಇಬ್ಬರು ಯುವಕರು ನದಿಗೆ ಈಜಲು ತೆರಳಿರುವ ವೇಳೆ ಮುಳುಗಿ ಸಾವುವಾಗಿದೆ ಎಂದು ಹೇಳಗಿದೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯ ಕಾಲೇಜು ಹತ್ತಿರದಲ್ಲಿ ಇರುವ ಅನುಗ್ರಹ ಹಾರ್ಡ್ ವೇರ್ ಸಂಸ್ಥೆಯ ಮಾಲಕ ಹರಿಪ್ರಸಾದ್ ಮಲ್ಲಾಜೆ ಮತ್ತು ಕೆಲಸಗಾರ ಸುಜಿತ್ ಗೋಳ್ಯಡಿ ಇವರಿಬ್ಬರು ಕುಲ್ಕುದ ಸಮೀಪ ಕುಮಾರಧಾರಾ ನದಿಗೆ ಸ್ನಾನ ಮಾಡಲೆಂದು ಹೋದಾಗ ಸುಜಿತ್ ನೀರಲ್ಲಿ ಮುಳುಗಿದ್ದು ಅವರನ್ನ ರಕ್ಷಿಸಲು ಹರಿಪ್ರಸಾದ್ ಮುಂದಾಗಿದರೆ ನೀರಿನ ಸೆಳತಕ್ಕೆ ಸಿಲುಕಿ ಇಬ್ಬರು ಪ್ರಾಣ ಕಳ್ಕೊಂಡಿದರೆ ಇಬ್ಬರು ಕೂಡ ಅವಿವಾಹಿತರಾಗಿದ್ದಾರೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


























