ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಹಟ್ಟಿಯಲ್ಲಿದ್ದ ದನವನ್ನು ಕದ್ದು ಅವರ ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ದುರುಳರ ಹೇಯ ಕೃತ್ಯವನ್ನು ಒಪ್ಪಲಸಾಧ್ಯ,ದುಃಖತಪ್ತಾರಾಗಿರುವ ದೇಜಪ್ಪ ಮೂಲ್ಯರವರ ಮನೆಗೆ ಸೆ 06 ರಂದು ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕಾಯಿದೆಯಲ್ಲಿ ಜಿಹಾಧಿ ಕ್ರಿಮಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.