• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

November 15, 2025
ನಾನು ಸಿಎಂ ಆಗಿದ್ದಕ್ಕೆ ಕೆಲವರಿಗೆ ನಿದ್ದೆಯೇ ಬರುತ್ತಿಲ್ಲ: ಸಿಎಂ ಡಿ ಕೆ ಶಿವಕುಮಾರ್

ನಾನು ಸಿಎಂ ಆಗಿದ್ದಕ್ಕೆ ಕೆಲವರಿಗೆ ನಿದ್ದೆಯೇ ಬರುತ್ತಿಲ್ಲ: ಸಿಎಂ ಡಿ ಕೆ ಶಿವಕುಮಾರ್

July 15, 2026
ದಕ್ಷಿಣ ಕನ್ನಡ – ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

ದಕ್ಷಿಣ ಕನ್ನಡ – ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

July 15, 2026
ಬ್ಯಾಂಕ್ ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ಮರಳಿ ಪಡೆಯಿರಿ – ಪಡೆಯದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಸಾಧ್ಯತೆ

ಬ್ಯಾಂಕ್ ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ಮರಳಿ ಪಡೆಯಿರಿ – ಪಡೆಯದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಸಾಧ್ಯತೆ

July 14, 2026
ಶೂಟೌಟ್ ಗೆ ಸೂಚನೆ- ಸಚಿವ ಖಾದರ್ ರಾಜೀನಾಮೆಗೆ SDPI ಪಟ್ಟು

ಶೂಟೌಟ್ ಗೆ ಸೂಚನೆ- ಸಚಿವ ಖಾದರ್ ರಾಜೀನಾಮೆಗೆ SDPI ಪಟ್ಟು

July 14, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮೂರನೇ ವರ್ಷದ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮೂರನೇ ವರ್ಷದ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

July 14, 2026
ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಇದರ ಬೆಳ್ಳಿ ಹಬ್ಬದ ಸಂಭ್ರಮ – ಬೆಳ್ಳಿ ಹಬ್ಬದ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಇದರ ಬೆಳ್ಳಿ ಹಬ್ಬದ ಸಂಭ್ರಮ – ಬೆಳ್ಳಿ ಹಬ್ಬದ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

July 14, 2026
ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ, ನೂತನ ಜವಾಬ್ದಾರಿ ಘೋಷಣೆ

ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ, ನೂತನ ಜವಾಬ್ದಾರಿ ಘೋಷಣೆ

July 14, 2026
ಶ್ರೀ ರಾಮ ದೇಣಿಗೆ ಕಳ್ಳತನದ ಆರೋಪ: ರಾಮ ಮಂದಿರ ಟ್ರಸ್ಟ್‌ ಸಭೆಯಲ್ಲಿ ಚಂಪತ್ ರಾಯ್ ರಾಜೀನಾಮೆ ಅಂಗೀಕಾರ

ಶ್ರೀ ರಾಮ ದೇಣಿಗೆ ಕಳ್ಳತನದ ಆರೋಪ: ರಾಮ ಮಂದಿರ ಟ್ರಸ್ಟ್‌ ಸಭೆಯಲ್ಲಿ ಚಂಪತ್ ರಾಯ್ ರಾಜೀನಾಮೆ ಅಂಗೀಕಾರ

July 6, 2026
ಪುತ್ತೂರು: ಸೇಡಿಯಾಪು ಟರ್ನ್ ನಲ್ಲಿ  ಬೈಕ್ ಮತ್ತು ಕಾರ್ ಡಿಕ್ಕಿ

ಪುತ್ತೂರು: ಸೇಡಿಯಾಪು ಟರ್ನ್ ನಲ್ಲಿ ಬೈಕ್ ಮತ್ತು ಕಾರ್ ಡಿಕ್ಕಿ

July 6, 2026
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ – ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ – ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

July 6, 2026
ಮಂಗಳೂರು ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ – 14 ನಟೋರಿಯಸ್ ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಪೊಲೀಸರು

ಮಂಗಳೂರು ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ – 14 ನಟೋರಿಯಸ್ ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಪೊಲೀಸರು

July 6, 2026
ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ

ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ

July 6, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, July 15, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬ್ಯಾಂಕ್ ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ಮರಳಿ ಪಡೆಯಿರಿ – ಪಡೆಯದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಸಾಧ್ಯತೆ

    ಬ್ಯಾಂಕ್ ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ಮರಳಿ ಪಡೆಯಿರಿ – ಪಡೆಯದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಸಾಧ್ಯತೆ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮೂರನೇ ವರ್ಷದ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮೂರನೇ ವರ್ಷದ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

    ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಇದರ ಬೆಳ್ಳಿ ಹಬ್ಬದ ಸಂಭ್ರಮ – ಬೆಳ್ಳಿ ಹಬ್ಬದ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಇದರ ಬೆಳ್ಳಿ ಹಬ್ಬದ ಸಂಭ್ರಮ – ಬೆಳ್ಳಿ ಹಬ್ಬದ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ, ನೂತನ ಜವಾಬ್ದಾರಿ ಘೋಷಣೆ

    ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ, ನೂತನ ಜವಾಬ್ದಾರಿ ಘೋಷಣೆ

    ಪುತ್ತೂರು: ಸೇಡಿಯಾಪು ಟರ್ನ್ ನಲ್ಲಿ  ಬೈಕ್ ಮತ್ತು ಕಾರ್ ಡಿಕ್ಕಿ

    ಪುತ್ತೂರು: ಸೇಡಿಯಾಪು ಟರ್ನ್ ನಲ್ಲಿ ಬೈಕ್ ಮತ್ತು ಕಾರ್ ಡಿಕ್ಕಿ

    ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ – ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

    ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ – ಚರ್ಚೆಗೆ ಕಾರಣವಾದ ಸಚಿವ ಯು.ಟಿ. ಖಾದರ್ ಹೇಳಿಕೆ

    ಮಂಗಳೂರು ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ – 14 ನಟೋರಿಯಸ್ ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಪೊಲೀಸರು

    ಮಂಗಳೂರು ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ – 14 ನಟೋರಿಯಸ್ ಆರೋಪಿಗಳ ಫೋಟೊ ಬಿಡುಗಡೆ, ಪತ್ತೆಗೆ ಸಹಕಾರ ಕೋರಿದ ಪೊಲೀಸರು

    ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ

    ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ

    ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್

    ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೈಮ್

ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

by ಪ್ರಜಾಧ್ವನಿ ನ್ಯೂಸ್
November 15, 2025
in ಕ್ರೈಮ್, ದಕ್ಷಿಣ ಕನ್ನಡ, ಪುತ್ತೂರು
0
ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ
93
SHARES
265
VIEWS
ShareShareShare

ಇತ್ತೀಚೆಗೆ ಕೆಲವರು “ಅದ್ಧೂರಿ ಲಾಭ… ಶರ್ಟ್ ಟೈಮ್‌ನಲ್ಲಿ ಡಬಲ್ ಹಣ… ಯಾವುದೇ ರಿಸ್ಕ್ ಇಲ್ಲ” ಎಂದು ಹೇಳಿ, ಜನರ ನಂಬಿಕೆಗೆ ದಕ್ಕೆ ಮಾಡುತ್ತಿರುವ ಕೆಲವು ನೆಟ್‌ವರ್ಕ್–ಯೋಜನೆಗಳು ಕಾಣಿಸುತ್ತಿವೆ.

ಈಗಿನ ದಿನಗಳಲ್ಲಿ ಕೆಲವು ನೆಟ್‌ವರ್ಕ್–ಯೋಜನೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು “ಹಣ ಡಬಲ್ ಆಗುತ್ತದೆ”, “ಮುಂಬೈಲಿರೋದಲ್ಲೇ ಆದಾಯ ಬರುತ್ತೆ”, “ಗ್ಯಾರಂಟಿ ಪ್ರಾಫಿಟ್” ಎಂದು ಹೇಳಿ ಜನರನ್ನು ಸೆಳೆಯುತ್ತಿರುವುದು ಕಂಡು ಬರುತ್ತಿದೆ. ನಿಜವಾದ ಉತ್ಪನ್ನ/ಸೇವೆ ಸರಿಯಾಗಿ ಕೊಡದೇ, ಹೊಸ ಜನರನ್ನು ಸೇರಿಸಿದ್ರೆ ಮಾತ್ರ ಆದಾಯ ಬರುತ್ತಿದೆ ಎಂಬ ಮಾದರಿ ಕಂಡುಬರುತ್ತಿದೆ — ಇದು ಜನರಲ್ಲಿ ದೊಡ್ಡ ಅನುಮಾನ, ಆತಂಕ, ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ.

ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ. ಯಾವುದೇ ಕಂಪನಿ “ರಿಸ್ಕ್ ಇಲ್ಲ” ಎಂದು ಹೇಳಿದ್ರೆ… ಅದು Warning Signal. “ಸೇರಿ–ಸೇರಿ” ಎಂದು ಒತ್ತಡ ಹಣ ತಗೊಳ್ಳೋಕ್ಕೆ ಕಷ್ಟ.

ಯಾವುದೇ ಯೋಜನೆಗೆ ಹಣ ಹಾಕೋದಕ್ಕೂ ಮೊದಲು ಕಂಪನಿ ದಾಖಲೆ ಪರಿಶೀಲಿಸಿ ಜನ ಜಾಗೃತಿ ಇರಲಿ – ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಸುರಕ್ಷಿತ ಇರಲಿ. ಸುಲಭವಾಗಿ, ಬೇಗನೆ, ಗ್ಯಾರಂಟಿ ಲಾಭ ಕೊಡುವ ವ್ಯವಹಾರಕ್ಕೆ ಎಂದಿಗೂ ಕೈ ಹಾಕಬೇಡಿ.

ಇತ್ತೀಚೆಗೆ ನಮ್ಮ ಪ್ರದೇಶದಲ್ಲಿ ವಿವಿಧ ಹೆಸರಿನಲ್ಲಿ “Leadership Training”, “Tasks”, “Prizes”, “Teams”, “Groups” ಅನ್ನುವ ಹೆಸರಿನಲ್ಲಿ ಸಭೆಗಳು ಆಯೋಜನೆ ಆಗುತ್ತಿರುವುದು ಕಾಣುತ್ತಿದೆ.ಅಂತ ಜನರನ್ನು ಸೆಳೆಯುವ ರೀತಿಯ ಚಟುವಟಿಕೆಗಳು ಹೆಚ್ಚಾಗಿವೆ.ಇವು ಕಂಡಾಕ್ಷಣ ಜನರಲ್ಲಿ ಗೊಂದಲ ಮತ್ತು ಶಂಕೆ ಹುಟ್ಟಲಿ – ಏಕೆಂದರೆ ನಿಜವಾದ ಕಂಪನಿ ಅಥವಾ ಉದ್ಯೋಗಕ್ಕೆ ಇಷ್ಟು drama ಮತ್ತು mystery ಇರಲ್ಲ.Meetingಗೆ Entry Fee ₹200 — training ಕೊಡೋದು ಯಾರಿಗಾಗಿ? ಯಾಕೆ?

ನಾವೆಲ್ಲರೂ ಜಾಗೃತರಾಗೋಣ.ನಮ್ಮ ಕುಟುಂಬ–ಸ್ನೇಹಿತರಿಗೆ ತಿಳಿಸೋಣ. ಮೋಸಕ್ಕೆ ಅವಕಾಶ ಕೊಡಬೇಡಿ. ಸುಲಭ ದಾರಿಯಲ್ಲಿ ಹಣ ಕೊಡೋ ಜಗತ್ತೇ ಇಲ್ಲ.
ನೀವು ಕೇಳ್ಬೇಕು, ಪರಿಶೀಲಿಸ್ಬೇಕು, ನಂಬ್ಬೇಕು.

“ಚೈನ್–ಲಿಂಕ್”, “ರೆಫರಲ್–ಇನ್ಕಮ್”, “ಟಾಸ್ಕ್–ಬೇಸ್ ಪ್ರೋಗ್ರಾಂ” ಎಂಬ ರೀತಿಯ ವ್ಯವಹಾರಗಳು ಸಾಮಾನ್ಯ ಜನರಲ್ಲಿ ಗೊಂದಲ ಹಾಗೂ ಅನುಮಾನ ಮೂಡಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ team-ಮಾದರಿಯ ಚಟುವಟಿಕೆಗಳು, ವಿದೇಶಿ ನಂಬರುಗಳಿಂದ ನಿಯಂತ್ರಿಸಲ್ಪಡುವ ಗ್ರೂಪ್‌ಗಳು, ಟಾಸ್ಕ್–ಪ್ರೈಸ್ ವಿಧಾನ ಮತ್ತು meeting/entry fee ಗಳ ಮೂಲಕ ಜನರನ್ನು ಸೆಳೆಯುತ್ತಿರುವುದು ಜನರ ಚಿಂತೆಯ ವಿಷಯವಾಗಿದೆ.

ಚೈನ್-ಲಿಂಕ್ ಮಾದರಿಯ ವ್ಯವಹಾರಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

ಇಂದಿನ ಸಮಾಜದಲ್ಲಿ ವಿವಿಧ ಹೆಸರಿನಲ್ಲಿ, ವೈವಿಧ್ಯಮಯ ಆಕರ್ಷಕ ಶೀರ್ಷಿಕೆಗಳೊಂದಿಗೆ ಜನರನ್ನು ಸೆಳೆಯುವ ಅನೇಕ ವ್ಯವಹಾರ ಮಾದರಿಗಳು ಬೆಳೆಯುತ್ತಿವೆ. ವಿಶೇಷವಾಗಿ ಚೈನ್-ಲಿಂಕ್, ರೆಫರಲ್-ಬೇಸ್, ಟಾಸ್ಕ್–ಇನ್ಕಮ್, ಪ್ರೈಸ್–ರಿವಾರ್ಡ್ ಮುಂತಾದ ರೀತಿಯ ಯೋಜನೆಗಳು ಜನಸಾಮಾನ್ಯರ ಗಮನ ಸೆಳೆಯುತ್ತಿವೆ. ಇವುಗಳಲ್ಲಿ ಕೆಲವು ನೈಜವಾಗಿದ್ದು ಬೇರೆ ಕೆಲವು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಶಂಕೆಯನ್ನು ಮೂಡಿಸುತ್ತವೆ.

ಎಲ್ಲಾ ಕಂಪನಿಗಳು ತಪ್ಪೆಂದು ಹೇಳಲು ಸಾಧ್ಯವಿಲ್ಲ; ಆದರೆ ಸರಿಯಾದ ವ್ಯವಹಾರ ಮಾದರಿ, ಕಾನೂನು ದಾಖಲೆ, ಸಂಸ್ಥೆಯ ಚಟುವಟಿಕೆಗಳ ಪಾರದರ್ಶಕತೆ ಇಲ್ಲದಿದ್ದರೆ ಜನರು ಮೋಸಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಇದರಿಂದ ಸಾಮಾನ್ಯ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸಬಹುದು. ಇಂತಹ ಸಂದರ್ಭಗಳಲ್ಲಿ, ಪೊಲೀಸ್ ಇಲಾಖೆ ಮತ್ತು ಸಂಬಂಧಿತ ತನಿಖಾ ವಿಭಾಗಗಳು “ಹದ್ದಿನ ಕಣ್ಣು” ಇಡುವುದು ಅತ್ಯಂತ ಅಗತ್ಯ.

ಚೈನ್-ಲಿಂಕ್ ಮಾದರಿಗಳಲ್ಲಿ ಕಾಣಿಸುವ ಅಪಾಯ ಲಕ್ಷಣಗಳು

  1. ಹೊಸ ಸದಸ್ಯರನ್ನು ಸೇರಿಸಿದರೆ ಮಾತ್ರ ಆದಾಯ
    ನೈಜ ಉದ್ಯೋಗದಲ್ಲಿ ಉತ್ಪನ್ನ/ಸೇವೆ ಮುಖ್ಯ; ಆದರೆ ಸದಸ್ಯರ ಸಂಖ್ಯೆ ಮುಖ್ಯವಾದಾಗ ಜನರಲ್ಲಿ ಶಂಕೆ ಮೂಡುತ್ತದೆ.

  2. ಪ್ರಮಾಣಕ್ಕೆ ಮೀರಿದ ಲಾಭದ ಭರವಸೆ
    “ತಿಂಗಳಿಗೆ ಫಿಕ್ಸ್ ಇನ್ಕಮ್”, “ರಿಸ್ಕ್ ಇಲ್ಲ”, “ಡಬಲ್ ಹಣ” ಮುಂತಾದ ಗಾಳಿಮಾತುಗಳು ಸಾಮಾನ್ಯವಾಗಿ ಮೋಸದ ಆರಂಭಿಕ ಲಕ್ಷಣ.

  3. ದಾಖಲೆ ಹಾಗೂ ಲೈಸೆನ್ಸ್ ಸ್ಪಷ್ಟತೆಯ ಕೊರತೆ
    ಕಂಪನಿ ನೋಂದಣಿ, GST, ROC, ಕಚೇರಿ ವಿಳಾಸ—ಇವುಗಳ ಮಾಹಿತಿ ನಿಖರವಾಗಿರದೆ ಇದ್ದರೆ ಜನರಿಗೆ ನಂಬಿಕೆ ಮೂಡುವುದು ಕಷ್ಟ.

  4. WhatsApp/Telegram ಗ್ರೂಪ್‌ಗಳ ಮೂಲಕ ತಂಡದ ನಿಯಂತ್ರಣ
    ಹೊರ ರಾಜ್ಯ ಅಥವಾ ಹೊರ ದೇಶಗಳ ನಂಬರಿನಿಂದ ಆಡಳಿತ, “ಟಾಸ್ಕ್–ಪ್ರೈಸ್” ರೀತಿಯ ಒತ್ತಡ — ಇವುಗಳಲ್ಲೂ ಶಂಕೆಗೆ ಕಾರಣವಿದೆ.

    ಪೊಲೀಸ್ ಇಲಾಖೆಯ ಪಾತ್ರ

    ಪೊಲೀಸ್ ಇಲಾಖೆ ಜನರ ಸುರಕ್ಷತೆಯ ಅಭಿವೃದ್ದಿಗೂ, ಆರ್ಥಿಕ ರಕ್ಷಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ.
    ಚೈನ್-ಲಿಂಕ್ ಮಾದರಿಯ ಯಾವುದೇ ಸಂಸ್ಥೆಯ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳದೆ ಇರಬಹುದು; ಆದರೆ ಈ ರೀತಿಯ ಯೋಜನೆಗಳನ್ನು ನಿಗಾ ವಹಿಸುವುದು, ಜನರಿಗೆ ಜಾಗೃತಿ ಮೂಡಿಸುವುದು, ಸಂಶಯಾಸ್ಪದ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು—ಇವು policing framework‌ನ ಭಾಗವಾಗಬೇಕು.

    ಪೊಲೀಸ್ ಇಲಾಖೆಯ ಜವಾಬ್ದಾರಿಗಳು:

    • ಅನುಮಾನಾಸ್ಪದ ಸಭೆಗಳು, ದೊಡ್ಡ ಪ್ರಮಾಣದ ಜನಸಂಗಮ ಕಾರ್ಯಕ್ರಮಗಳನ್ನು ಪರಿಶೀಲಿಸುವುದು

    • ಜನರಿಂದ ಬಂದ ದೂರುಗಳನ್ನು ತ್ವರಿತವಾಗಿ ದಾಖಲಿಸಿ ತನಿಖೆ ಆರಂಭಿಸುವುದು

    • ಸೈಬರ್ ಕ್ರೈಮ್ ಸೆಲ್ ಮೂಲಕ ಡಿಜಿಟಲ್ ಚಟುವಟಿಕೆಯನ್ನು ಗಮನಿಸುವುದು

    • ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಮಾಹಿತಿ ನೀಡುವುದು

    • ಮೋಸಕ್ಕೆ ಸಿಲುಕುವ ಸಂಭವ ಇರುವ ಸಮಾಜದ ದುರ್ಬಲ ವರ್ಗಗಳಿಗೆ ವಿಶೇಷ ಮಾರ್ಗದರ್ಶನ

    • ಜನರ ಜವಾಬ್ದಾರಿಯೂ ಮುಖ್ಯ

      ಪೊಲೀಸರು ಮಾತ್ರವಲ್ಲ, ನಾಗರಿಕರೂ ಜಾಗೃತರಾಗಿರಬೇಕು.
      ಅನುಮಾನಾಸ್ಪದ ವ್ಯವಹಾರಗಳು ಕಂಡುಬಂದರೆ
      ಸೈಬರ್ ಕ್ರೈಮ್ ಪೋರ್ಟಲ್,
      ಕನ್ಸ್ಯೂಮರ್ ಹೆಲ್ಪ್‌ಲೈನ್,
      ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಸಮಾಜದ ಹಿತಕ್ಕಾಗಿ ಅಗತ್ಯ.

ಚೈನ್-ಲಿಂಕ್ ಮಾದರಿಯ ಅನೇಕ ವ್ಯವಹಾರಗಳು ಜನರಲ್ಲಿ ಗೊಂದಲ, ಕುತೂಹಲ ಹಾಗೂ ಕೆಲವೊಮ್ಮೆ ಭ್ರಮೆಯನ್ನು ಉಂಟುಮಾಡಬಹುದು.
ಅವು ನೈಜವೋ ಅಥವಾ ಅಪಾಯಕಾರಿ ಮಾದರಿಯೋ ಎಂಬುದನ್ನು ನಿರ್ಧರಿಸುವುದು ಕಷ್ಟವಾದ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಸಕ್ರಿಯ ಮೇಲ್ವಿಚಾರಣೆ ಜನರನ್ನು ಮೋಸದಿಂದ ರಕ್ಷಿಸಲು ಅತ್ಯಂತ ಅವಶ್ಯ.

“ಜನರ ಸುರಕ್ಷತೆ – ಸಮುದಾಯದ ಜವಾಬ್ದಾರಿ.”
ಅದರಲ್ಲಿ ಪೊಲೀಸ್ ಇಲಾಖೆ ಮತ್ತು ನಾಗರಿಕರು ಸೇರಿ ಕೆಲಸ ಮಾಡಿದರೆ ಆರ್ಥಿಕ ಮೋಸಗಳನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದು.

ashwinistudioputtur

ಜಾಹೀರಾತು

ಅನುಮಾನಾಸ್ಪದವಾಗಿ ಕಂಡರೆ ಮಾಡಬೇಕಾದದ್ದು

  • Screenshots, posters, chats save ಮಾಡಿ

  • Cyber Crime: cybercrime.gov.in

  • Consumer Helpline: 1800-11-4000

  • ಸ್ಥಳೀಯ CEN Police Station ನಲ್ಲಿ ಮಾಹಿತಿ

ಈ ಕುರಿತು ಸ್ಥಳೀಯ ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಜನರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಇಂತಹ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡಬೇಕು” ಎಂದು ಆಗ್ರಹ ವ್ಯಕ್ತಪಡಿಸಿದರು.

ನಾಗರಿಕರ ಅಭಿಮತ ಪ್ರಕಾರ, ವೈವಿಧ್ಯಮಯ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಕಾರ್ಯಕ್ರಮಗಳಲ್ಲಿ ವ್ಯವಹಾರ ಮಾದರಿ ಸ್ಪಷ್ಟವಾಗಿಲ್ಲ. ಲಾಭದ ಭರವಸೆ, ಉತ್ಪನ್ನ ಅಥವಾ ಸೇವೆಯ ಸ್ಪಷ್ಟತೆ ಇಲ್ಲದಿರುವುದು, ಪ್ರವೇಶ ಶುಲ್ಕದ ಆಮಿಷ, WhatsApp ಗ್ರೂಪ್‌ಗಳಲ್ಲಿ ಒತ್ತಡ, ಇತ್ಯಾದಿ ಕಾರಣಗಳಿಂದ ಸಾಮಾನ್ಯ ಕುಟುಂಬಗಳು ತಪ್ಪು ನಿರ್ಧಾರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ

 

 

 

 

Muliya

ಜಾಹೀರಾತು

SendShare37Share
Previous Post

ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ಪ್ರಧಾನಿ ಮೋದಿಯ ವಿಕಸಿತ ಭಾರತಕ್ಕೆ ಸಂದ ಜನಾದೇಶ, ‘ವೋಟ್ ಚೋರಿ’ ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಕ್ಯಾ. ಚೌಟ

Next Post

3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..