ಕೋಡಿಂಬಾಡಿ: ದಿನಾಂಕ 08-02-2026ನೇ ಆದಿತ್ಯವಾರ ಸಂಜೆ 7ಕ್ಕೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ರಂಗ ಪೂಜೆ ನಡೆದು ರಾತ್ರಿ 9:30ಕ್ಕೆ ಸೇಡಿಯಾಪು ನಿಂದ ಶಾಂತಿನಗರ ಸಾಗಿ ಬೇರಿಕೆಯಲ್ಲಿ ಕೋಡಿಂಬಾಡಿ ಗ್ರಾಮದ ಮಾರಿಬಲಿ ಸಮರ್ಪಣೆ ಗೊಳ್ಳಲಿದೆ.
ಊರಿನ ಎಲ್ಲಾ ಮನೆಗಳಿಗೆ ಬರುವ ಕಷ್ಟ-ನಷ್ಟ, ಕೃಷಿ-ಬೆಳೆಗಳಿಗೆ ಆಗುವ ಹಾನಿ ಮತ್ತು ಜಾನುವಾರುಗಳಿಗೆ ಬರುವ ರೋಗ ರುಜಿನ,ಕಷ್ಟ ಗಳನ್ನು ದೂರ ಓಡಿಸುವ ದೈವೀ ಶಕ್ತಿಯ ಆರಾಧನೆಯ ಒಂದು ಸಂಪ್ರದಾಯವೇ “ಮಾರಿಬಲಿ ಪೂಜೆ” ಯ ಆಚರಣೆ.
ಆದಿತ್ಯವಾರ ನಮ್ಮೂರು ಕೋಡಿಂಬಾಡಿ ಗ್ರಾಮದ “ಮಾರಿಬಲಿ ಪೂಜೆ” ಊರಿನ ಎಲ್ಲಾ ಮನೆಗಳಿಗೆ ಬರುವ ಕಷ್ಟ-ನಷ್ಟ, ಕೃಷಿ-ಬೆಳೆಗಳಿಗೆ ಆಗುವ ಹಾನಿ ಮತ್ತು ಜಾನುವಾರುಗಳಿಗೆ ಬರುವ ರೋಗ ರುಜಿನ,ಕಷ್ಟ ಕೋಟಲೆಗಳನ್ನು ದೂರ ಓಡಿಸುವ ದೈವೀ ಶಕ್ತಿಯ ಆರಾಧನೆಯ ಒಂದು ಸಂಪ್ರದಾಯವೇ “ಮಾರಿಬಲಿ ಪೂಜೆ” ಯ ಆಚರಣೆ. ಸರ್ವರಿಗೂ ಈ ಪುಣ್ಯ ಕಾರ್ಯದ ಫಲ ಪ್ರಾಪ್ತಿಗಾಗಿ ಗ್ರಾಮದ ಪ್ರತೀ ಮನೆಯಿಂದ ಕಾಣಿಕೆ ಸಮರ್ಪಿದುವುದು ಅಗತ್ಯವಾಗಿದೆ.
ಮಾರಿಬಲಿ ಪೂಜೆಗೆ ಕಾಣಿಕೆರೂಪದ ದೇಣಿಗೆಯನ್ನು ಕೋಡಿಂಬಾಡಿಯ ಈ ಕೆಳಗಿನ ಸ್ಥಳಗಳಲ್ಲಿ ನೀಡಿ ರಶೀದಿಯನ್ನು ಪಡೆದುಕೊಳ್ಳಬಹುದು.
ಸೇಡಿಯಾಪು: ಸುಧಾಕರ ಗೌಡರ ಅಂಗಡಿ
ಕೋಡಿಂಬಾಡಿ: 1. ಬಾಬು ಗೌಡರ ಅಂಗಡಿ
2.ಕ್ವಾಲಿಟಿ ಚಿಕನ್ ಸೆಂಟರ್
3. ಗಣೇಶ್ ಡ್ರೆಸ್ಸಸ್-ಶಿವ ಕಾಂಪ್ಲೆಕ್ಸ್
ವಿನಾಯಕ ನಗರ: ಬಾಲಕೃಷ್ಣ ಪಕ್ಕಳರವರ ಅಂಗಡಿ
ಶಾಂತಿನಗರ: ಚಂದ್ರಶೇಖರ ಆಚಾರ್ಯರವರ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್
ಮಠಂತಬೆಟ್ಟು: ಶ್ರೀ ಮಹಿಷಮರ್ದಿನಿ ದೇವಸ್ಥಾನ
ಅಥವಾ
9980243293 ಈ ನಂಬರಿಗೆ Phonepay & Googlepay ಮೂಲಕವೂ ಕಾಣಿಕೆ ಸಮರ್ಪಿಸಬಹುದು. Online ಮೂಲಕ ಹಣ ಸಲ್ಲಿಸುವವರು ಅದರ Screenshot ನೊಂದಿಗೆ ತಮ್ಮ ಹೆಸರನ್ನೂ ಬರೆದು ಕಳುಹಿಸಬೇಕಾಗಿ ವಿನಂತಿ


























