• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಹಳದಿ ಲೋಹ: ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಮುಟ್ಟಿದ್ದೆಲ್ಲಾ ಚಿನ್ನವೇ…

ಹಳದಿ ಲೋಹ: ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಮುಟ್ಟಿದ್ದೆಲ್ಲಾ ಚಿನ್ನವೇ…

October 7, 2024
ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ

ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ

October 23, 2025
ಪುತ್ತೂರು: ಅರುಣ್ ಪುತ್ತಿಲ ಕತ್ತಿ ತಂದದ್ದು ಸಹಾಯಕ್ಕಾಗಿ  ಪೊಲೀಸ್ ಸ್ಪಷ್ಟನೆ..! ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ

ಪುತ್ತೂರು: ಅರುಣ್ ಪುತ್ತಿಲ ಕತ್ತಿ ತಂದದ್ದು ಸಹಾಯಕ್ಕಾಗಿ ಪೊಲೀಸ್ ಸ್ಪಷ್ಟನೆ..! ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ

October 23, 2025
ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ  ದೀಪಾವಳಿ ಹಬ್ಬದ ಆಚರಣೆ

ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಆಚರಣೆ

October 23, 2025
ಪುತ್ತೂರು ಬಂಟರ ಸಂಘಕ್ಕೆ 5.5 ಎಕ್ರೆ ಜಾಗ ಮಂಜೂರು ಬಂಟರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ

ಪುತ್ತೂರು ಬಂಟರ ಸಂಘಕ್ಕೆ 5.5 ಎಕ್ರೆ ಜಾಗ ಮಂಜೂರು ಬಂಟರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ

October 22, 2025
ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಷ್ಟ್ರಪತಿ ಮುರ್ಮು

ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಷ್ಟ್ರಪತಿ ಮುರ್ಮು

October 23, 2025
ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಶೂಟೌಟ್  ಪೊಲೀಸರನ್ನು ಅಭಿನಂದಿಸಿದ ಶಾಸಕ ಅಶೋಕ್ ರೈ

ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಶೂಟೌಟ್ ಪೊಲೀಸರನ್ನು ಅಭಿನಂದಿಸಿದ ಶಾಸಕ ಅಶೋಕ್ ರೈ

October 22, 2025
ರಶೀದಿ ಮಾಡಿಸಿ ಪೂಜೆ ಮಾಡಿಸಿ ಹಣ ಕೊಡದೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು: ಶಾಸಕ ಅಶೋಕ್ ರೈ ಗಂಭೀರ ಆರೋಪ

ರಶೀದಿ ಮಾಡಿಸಿ ಪೂಜೆ ಮಾಡಿಸಿ ಹಣ ಕೊಡದೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು: ಶಾಸಕ ಅಶೋಕ್ ರೈ ಗಂಭೀರ ಆರೋಪ

October 22, 2025
ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ – ಅರುಣ್ ಕುಮಾರ್ ಪುತ್ತಿಲ

ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ – ಅರುಣ್ ಕುಮಾರ್ ಪುತ್ತಿಲ

October 22, 2025
ಕೇರಳಕ್ಕೆ ಅಕ್ರಮ ಗೋವು ಸಾಗಾಟ. ಈಶ್ವರಮಂಗಲದಲ್ಲಿ ಬೆಳ್ಳಂಬೆಳಗೆ ಪುತ್ತೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ – ಅಕ್ರಮ ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಗುಂಡೇಟು

ಕೇರಳಕ್ಕೆ ಅಕ್ರಮ ಗೋವು ಸಾಗಾಟ. ಈಶ್ವರಮಂಗಲದಲ್ಲಿ ಬೆಳ್ಳಂಬೆಳಗೆ ಪುತ್ತೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ – ಅಕ್ರಮ ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಗುಂಡೇಟು

October 22, 2025
ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

October 21, 2025
ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೆದ್ರಾಳದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ : ಶಾಸಕ ಅಶೋಕ್ ರೈ ಭೇಟಿ

October 21, 2025
ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸ್ತೋಮದ ನಡುವೆ ಕೆಲವರು ಅಸ್ವಸ್ಥ: ಆಸ್ಪತ್ರೆಗೆ ಭೇಟಿ‌ ನೀಡಿದ ಮಾಜಿ ಶಾಸಕ ಮತ್ತು ಪುತ್ತೂರು ಬಜೆಪಿ ಪದಾಧಿಕಾರಿಗಳು

October 21, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, October 24, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ

    ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿ ಚಿತೆಯಲ್ಲಿ ಎದ್ದ!! ಕುಟುಂಬಕ್ಕೆ ಶಾಕ್ ಜೊತೆಗೆ ಸಂತಸ

    ಪುತ್ತೂರು: ಅರುಣ್ ಪುತ್ತಿಲ ಕತ್ತಿ ತಂದದ್ದು ಸಹಾಯಕ್ಕಾಗಿ  ಪೊಲೀಸ್ ಸ್ಪಷ್ಟನೆ..! ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ

    ಪುತ್ತೂರು: ಅರುಣ್ ಪುತ್ತಿಲ ಕತ್ತಿ ತಂದದ್ದು ಸಹಾಯಕ್ಕಾಗಿ ಪೊಲೀಸ್ ಸ್ಪಷ್ಟನೆ..! ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ

    ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ  ದೀಪಾವಳಿ ಹಬ್ಬದ ಆಚರಣೆ

    ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಪುತ್ತೂರು ಬಂಟರ ಸಂಘಕ್ಕೆ 5.5 ಎಕ್ರೆ ಜಾಗ ಮಂಜೂರು ಬಂಟರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ

    ಪುತ್ತೂರು ಬಂಟರ ಸಂಘಕ್ಕೆ 5.5 ಎಕ್ರೆ ಜಾಗ ಮಂಜೂರು ಬಂಟರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ

    ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಶೂಟೌಟ್  ಪೊಲೀಸರನ್ನು ಅಭಿನಂದಿಸಿದ ಶಾಸಕ ಅಶೋಕ್ ರೈ

    ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ಶೂಟೌಟ್ ಪೊಲೀಸರನ್ನು ಅಭಿನಂದಿಸಿದ ಶಾಸಕ ಅಶೋಕ್ ರೈ

    ರಶೀದಿ ಮಾಡಿಸಿ ಪೂಜೆ ಮಾಡಿಸಿ ಹಣ ಕೊಡದೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು: ಶಾಸಕ ಅಶೋಕ್ ರೈ ಗಂಭೀರ ಆರೋಪ

    ರಶೀದಿ ಮಾಡಿಸಿ ಪೂಜೆ ಮಾಡಿಸಿ ಹಣ ಕೊಡದೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು: ಶಾಸಕ ಅಶೋಕ್ ರೈ ಗಂಭೀರ ಆರೋಪ

    ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ – ಅರುಣ್ ಕುಮಾರ್ ಪುತ್ತಿಲ

    ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ – ಅರುಣ್ ಕುಮಾರ್ ಪುತ್ತಿಲ

    ಕೇರಳಕ್ಕೆ ಅಕ್ರಮ ಗೋವು ಸಾಗಾಟ. ಈಶ್ವರಮಂಗಲದಲ್ಲಿ ಬೆಳ್ಳಂಬೆಳಗೆ ಪುತ್ತೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ – ಅಕ್ರಮ ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಗುಂಡೇಟು

    ಕೇರಳಕ್ಕೆ ಅಕ್ರಮ ಗೋವು ಸಾಗಾಟ. ಈಶ್ವರಮಂಗಲದಲ್ಲಿ ಬೆಳ್ಳಂಬೆಳಗೆ ಪುತ್ತೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ – ಅಕ್ರಮ ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಗುಂಡೇಟು

    ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

    ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ: ಸಂಸದ ಕ್ಯಾ.ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರಾಷ್ಟ್ರೀಯ

ಹಳದಿ ಲೋಹ: ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಮುಟ್ಟಿದ್ದೆಲ್ಲಾ ಚಿನ್ನವೇ…

by ಪ್ರಜಾಧ್ವನಿ ನ್ಯೂಸ್
October 7, 2024
in ಅಂತರಾಷ್ಟ್ರೀಯ, ಇತರೆ, ಪುತ್ತೂರು, ಸಾಂಸ್ಕೃತಿಕ
0
ಹಳದಿ ಲೋಹ: ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಮುಟ್ಟಿದ್ದೆಲ್ಲಾ ಚಿನ್ನವೇ…
33
SHARES
94
VIEWS
ShareShareShare

ಚಿನ್ನ ಚಿನ್ನ ಆಸೆ… ಚಿನ್ನದಂತಹ ಮಾತು… ಮೌನ ಬಂಗಾರ…. ಬಂಗಾರದ ಮನುಷ್ಯ… ಬಾಳು ಬಂಗಾರವಾಗಲಿ ಏನಪ್ಪಾ ಬರೀ ಚಿನ್ನ ಚಿನ್ನ ದ ವಿಷಯ ಅಂದುಕೊಂಡಿರಾ.. ಹೌದು ಇದು ಚಿನ್ನದ ವಿಷ್ಯಾನೇ..
The history of the world is history of the gold ಎಂಬ ಮಾತಿದೆ. ಮನುಷ್ಯನ ಉಗಮದಷ್ಟೇ ಹಿಂದಿನ ಇತಿಹಾಸವನ್ನು ಚಿನ್ನವು ಹೊಂದಿದೆ.

ಪಾಸ್ಟ್ ಪ್ರೆಸೆಂಟ್ ಮತ್ತು ಫ್ಯೂಚರ್ ನಲ್ಲಿ ಯಾವ ಗಳಿಗೆಯಲ್ಲೂ ತನ್ನ ಬೆಲೆ ಕಳೆದುಕೊಳ್ಳದ ಏಕೈಕ ಹಳದಿ ಲೋಹ. ಮದುವೆಯಲ್ಲಿ ಹುಡುಗಿಗೆ ಎಷ್ಟು ಚಿನ್ನ ಹಾಕಿದ್ರು ಅಂತ ಭಾರತೀಯರ ಮನೆಯಲ್ಲಿ ಮಾತನಾಡುವುದು ವಾಡಿಕೆ. ಆ ಮನೆಯಲ್ಲಿ ಅಷ್ಟೊಂದು ಚಿನ್ನವಿತ್ತಂತೆ ಎಂದು ಹೇಳಿ ಒಬ್ಬರ ಶ್ರೀಮಂತಿಕೆಯನ್ನು ತೂಗುವುದು ಪದ್ಧತಿ. ಲೋಕಾಯುಕ್ತ ದಾಳಿ ಮಾಡಿದಾಗ ಇಷ್ಟೊಂದು ಕೆಜಿ ಚಿನ್ನ ಸಿಕ್ಕಿತಂತೆ ಎಂಬುದು ದೊಡ್ಡ ಸುದ್ದಿ. ಬೀದಿ ಕೊನೆಯ ಮನೆಯಲ್ಲಿ ದರೋಡೆಯಾದಾಗ ಒಂದಿಷ್ಟು ಚಿನ್ನವು ಕಳವಾಯಿತಂತೆ ಎಂದು ಮಾತಿಗಿಳಿಯುವುದು.

ರಾಜರ ಇತಿಹಾಸ ಓದುವಾಗ ಚಿನ್ನದ ಗೋಪುರವಿದ್ದಂತೆ ದೇವರ ವಿಗ್ರಹವಿದ್ದಂತೆ ರಥವಿತ್ತಂತೆ ಧ್ವಜ ಸ್ತಂಭವಿತ್ತಂತೆ ಎಂಬ ಲೆಕ್ಕ ಕೊಡುವುದು. ಎಲ್ಲಾ ಮಾತುಕತೆಯಲ್ಲೂ ಚಿನ್ನವೇ ಹೈಲೈಟ್ ಮತ್ತು ನಮ್ಮ ಆರ್ಥಿಕ ಸ್ಥಿತಿಯನ್ನು ತೋರಿಸುವ ಮೈನ್ asset ಅಂದ್ರೆ ಚಿನ್ನನೇ. ಹೆಂಡತಿಯನ್ನು ಚಿನ್ನ ಅಂತ ಕರೆದಾಗ ಸ್ವಲ್ಪ ದಿನದ ಖುಷಿ ಇರಬಹುದಷ್ಟೇ ಆದರೆ ಆಭರಣದ ಚಿನ್ನ ಕೊಡಿಸಿದಾಗ ಆಗುವ ಖುಷಿಯ ಮುಂದೆ ಕರೆಯುವ ಚಿನ್ನ ಏನೇನೋ ಆಗಿರುವುದಿಲ್ಲ. ಚಿನ್ನವೆಂದರೆ ಪ್ರೀತಿ ಚಿನ್ನವೆಂದರೆ ಐಶ್ವರ್ಯ ಚಿನ್ನವೆಂದರೆ ಸಂಪತ್ತು, ಚಿನ್ನವೆಂದರೆ ಸಂಭ್ರಮ ಎಲ್ಲಕ್ಕಿಂತ ಮಿಗಿಲು ಚಿನ್ನವೆಂದರೆ ಮೋಹ.

ಮನುಷ್ಯ ಚಿನ್ನದ ಈ ಮೋಹ ಪಾಶಕ್ಕೆ ಬಿದ್ದು ಸುಮಾರು 6000 ವರ್ಷವಾಯಿತಂತೆ. ಚಿನ್ನಕ್ಕೆ ಸರಿಸಾಟಿ ಯಾವುದು ಇಲ್ಲ ಹಾಗಂತ ಚಿನ್ನಕ್ಕಿಂತ ಮಿಗಿಲಾದ ಅಥವಾ ಅಪರೂಪದ ಲೋಹ ಬೇರೊಂದಿಲ್ಲವೆಂದಲ್ಲ. ಆದರೂ ಈ ಹಳದಿ ಲೋಹ ಯಾವತ್ತಿಗೂ ತನ್ನ ಮೌಲ್ಯ ಕಳೆದುಕೊಂಡಂತ ಇತಿಹಾಸವೇ ಇಲ್ಲ. ಭೂಮಿಯ ಗರ್ಭದೊಳಗೆ ಅಗಾಧವಾದ ಚಿನ್ನ ನಿಕ್ಷೇಪ ಇದ್ದರು ಚಿನ್ನದ ಗಣ್ಯತೆ ಮಾತ್ರ ನಗನ್ಯವಾದಂತಿಲ್ಲ.
ಚಿನ್ನದ ಬಗ್ಗೆ ಉದ್ಘಾರ ತೆಗೆಯುವಾಗೆಲ್ಲ ಭಾರತೀಯರು ಮಾತ್ರ ಈ ರೀತಿಯ ಮೋಹ ಪರವಶರು ಎಂದಂದು ಕೊಳ್ಳ ಬೇಕಿಲ್ಲ. ಇದು ಜಾಗತಿಕ ವ್ಯಾಮೋಹಿ ಗಳನ್ನು ಹೊಂದಿರುವ metal. ಸಿಂಧೂ ನಾಗರಿಕತೆ ಮಾತ್ರವಲ್ಲ ಈಜಿಪ್ಟ್ ನಾಗರಿಕತೆಯಲ್ಲೂ ಚಿನ್ನಕ್ಕೆ ವಿಶೇಷ ಸ್ಥಾನವೇ ಇತ್ತು.

ಈಜಿಗಳಂತೂ ಮಮ್ಮಿಯ ಪೆಟ್ಟಿಗೆ ಒಳಗೆ ಚಿನ್ನವನ್ನು ಇಡುತ್ತಿದ್ದರು ಅಲ್ಲಿ ಚಿನ್ನ ಅಮರತ್ವದ ಸಂಕೇತ. ಇಂತಹದೇ ಆಚರಣೆ ದಕ್ಷಿಣ ಅಮೆರಿಕದ ಪೆರುವಿನಲ್ಲಿ ಇತೆಂಬ ಕುರುಹಿದೆ. ಗ್ರೀಸ್ ನಾಗರಿಕತೆಯಲ್ಲಿ ಚಿನ್ನವೆಂದರೆ ಸ್ವರ್ಗದಿಂದ ಒಂದು ತುಂಡು ಅಲ್ಲಿ ದೈವತ್ವ ಕ್ಕಿಂತ ಮಿಗಿಲಾದ ಸ್ಥಾನ ಚಿನ್ನಕ್ಕೆ. ಇನ್ನು ಭಾರತದಲ್ಲಿ ಚಿನ್ನ ಯಾವ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಅನ್ನೋದನ್ನ ನಾವು ಚರಿತ್ರೆಯಲ್ಲಿ ತಿಳಿದುಕೊಂಡಿದ್ದೇವೆ ವಸಾಹತುಶಾಹಿಗಳು ದೇಶಕ್ಕೆ ಲಗ್ಗೆ ಇಟ್ಟು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕೆ ಒಂದು ಪ್ರಮುಖ ಕಾರಣ ಚಿನ್ನವೆ ಇಲ್ಲಿನ ರಾಜರು ಚಿನ್ನದ ನಾಣ್ಯಗಳನ್ನು ಉಪಯೋಗಿಸುತ್ತಿದ್ದರು ಬೀದಿಬದಿಯಲ್ಲಿ ಬೆಳ್ಳಿ ಬಂಗಾರ ಮುತ್ತು ರತ್ನಗಳನ್ನ ಮಾರಾಟ ಮಾಡುತ್ತಿದ್ದರು.

HPR Institute Of Nursing And Paramedical Sciences & Friends Beke

ಜಾಹೀರಾತು

ಕೇಳುವುದಕ್ಕೆ ತುಂಬಾ ಸೊಗಸಾಗಿದೆ ಚಿನ್ನದ ಬಗ್ಗೆ ಚಿನ್ನದಂತ ಮಾತುಗಳು. ಚಿನ್ನ ಬರಿಯ ಲೋಹವಲ್ಲ ಶ್ರೀಮಂತಿಕೆಯ ಸಂಕೇತ ಕೂಡ ಶೃಂಗಾರದ ಸಾರಥಿ ಕೂಡ. ಹಾಗೆಯೇ ಪ್ರಸ್ತುತ ವಾಸ್ತವಂಶಗಳಲ್ಲಿ ಚಿನ್ನದ ಕಥೆಯನ್ನ ಮಾತನಾಡುವುದಾದರೆ ಚಿನ್ನವು ನಾಗರೀಕತೆ ಯ ಜೊತೆ ಜೊತೆಗೆ ಹುಟ್ಟಿಕೊಂಡರೂ ಕೂಡ ನಾಗರಿಕತೆಯ ನಂತರ ಚಿನ್ನ ಬರಿಯ ಆಭರಣವಾಗಿರದೆ ಬ್ಯಾಂಕುಗಳಲ್ಲಿ ಖಜನೆಗಳಲ್ಲಿ ಸಂಗ್ರಹಿಸಿಡುವ ನಮ್ಮ ಹೂಡಿಕೆಯ ಮೂಲವಾಗಿ ಕೂಡ ತನ್ನ ವರ್ಚಸ್ಸನ್ನು ಇನ್ನು ಅಧಿಕ ಸ್ತರದಲ್ಲಿ ಇಟ್ಟುಕೊಳ್ಳಲಾರಂಬಿಸಿತು.
ನಂತರ ಚಿನ್ನಕ್ಕೆ ಗುಣಮಟ್ಟ ಬಂದಿತು, ಕರೆನ್ಸಿಯ ಮೌಲ್ಯವು ನಿರ್ದಿಷ್ಟ ಪ್ರಮಾಣದ ಚಿನ್ನದ ಮೇಲೆ ಆಧಾರಿತವಾದಾಗ ಇದು ವಿತ್ತೀಯ ವ್ಯವಸ್ಥೆಯಾಗಿತ್ತು. ಉದಾಹರಣೆಗೆ, US ಡಾಲರ್‌ನ ಮೌಲ್ಯವು ಅದನ್ನು ವಿನಿಮಯ ಮಾಡಿಕೊಳ್ಳಬಹುದಾದ ಚಿನ್ನದ ಪ್ರಮಾಣವನ್ನು ಅವಲಂಬಿಸಿರುತ್ತದೆ.

ಚಿನ್ನವು ಇಂದಿಗೂ ಆರ್ಥಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ, ಅದಕ್ಕಾಗಿಯೇ ಹೆಚ್ಚಿನ ಕೇಂದ್ರೀಯ ಬ್ಯಾಂಕುಗಳು ಚಿನ್ನದ ನಾಣ್ಯಗಳ ದೊಡ್ಡ ಸಂಗ್ರಹವನ್ನು ಹೊಂದಿವೆ. ಭಾರತದಂತಹ ಅನೇಕ ದೇಶಗಳಲ್ಲಿ ಇದು ಸಾಂಸ್ಕೃತಿಕವಾಗಿಯೂ ಬಹಳ ಮಹತ್ವದ್ದಾಗಿದೆ.

ಹಿಂದೆ, ಚಿನ್ನದ ಮೇಲೆ ಹೂಡಿಕೆ ಮಾಡಿದ ಜನರು ಇತರರಿಗಿಂತ ಹೆಚ್ಚು ಸುಲಭವಾಗಿ ಆರ್ಥಿಕ ಏರಿಳಿತಗಳನ್ನು ನ್ಯಾವಿಗೇಟ್ ಮಾಡಲು ಸಾಧ್ಯವಾಯಿತು. ಇದು ಇಂದಿಗೂ ಸಂವೇದನಾಶೀಲ ಹೂಡಿಕೆಯ ಆಯ್ಕೆಯಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಚಿನ್ನದ ಹೂಡಿಕೆಯನ್ನು ಪ್ರಾರಂಭಿಸಲು ಉತ್ತಮ ಮಾರ್ಗವೆಂದರೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವುದು ಅಥವಾ ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳನ್ನು ಖರೀದಿಸುವುದು.


ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳಿಗೆ ಚಿನ್ನದ ಆಭರಣಗಳಿಗಿಂತ ಆದ್ಯತೆ ನೀಡಲಾಗುತ್ತದೆ ಏಕೆಂದರೆ ಅವುಗಳು ಹೆಚ್ಚಿನ ಮೇಕಿಂಗ್ ಚಾರ್ಜ್ ಹೊಂದಿಲ್ಲ ಮತ್ತು ಶುದ್ಧವಾದ 24 ಕೆಟಿ ರೂಪದಲ್ಲಿ ಲಭ್ಯವಿದೆ. ನೀವು 2 ಗ್ರಾಂ ಕಡಿಮೆ ಮೌಲ್ಯದ ಚಿನ್ನದ ನಾಣ್ಯಗಳನ್ನು ಕೂಡಾ ಖರೀದಿಸಬಹುದು. ಹಾಗಾದ್ರೆ ಡಿಜಿಟಲ್ ಚಿನ್ನ ಎಂದರೇನು? ಅಂತ ಏನಾದ್ರೂ ನಿಮಗೆ ಡೌಟ್ ಇದ್ರೆ ಕೇಳಿ

ಇತ್ತೀಚಿನ ವರ್ಷಗಳಲ್ಲಿ ಯುವ ಹೂಡಿಕೆದಾರರಲ್ಲಿ ಡಿಜಿಟಲ್ ಚಿನ್ನದ ಹೂಡಿಕೆಗಳು ಬಹಳ ಜನಪ್ರಿಯವಾಗಿವೆ. ಚಿನ್ನವನ್ನು ಭೌತಿಕವಾಗಿ ಹಿಡಿದಿಟ್ಟುಕೊಳ್ಳದೆಯೇ ಅದರಲ್ಲಿ ಹೂಡಿಕೆ ಮಾಡುವ ವಾಸ್ತವ ಮಾರ್ಗವಾಗಿದೆ. ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಕನಿಷ್ಠ ಮೊತ್ತವು ಕೇವಲ 1 ರೂಪಾಯಿ ಆದರೆ ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳು ನೀವು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತದ ಮಿತಿಯನ್ನು ಹೊಂದಿವೆ.

ಹೀಗೆ ಚಿನ್ನದ ಬಗ್ಗೆ ಮಾತಾಡ್ತಾ ಹೋದ್ರೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಕೂಡ ಇದ್ರ value ಕಡಿಮೆ ಆದಂತಿಲ್ಲ. ಮೇಲಾಗಿ ಸ್ವರ್ಣ ಮೋಹ ಪಾಶಕ್ಕೆ ಬೀಲದವರಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ ಚಿನ್ನಕ್ಕೆ ಚಿನ್ನವೇ ಸಾಟಿ ಅನ್ನೋದು.

SendShare13Share
Previous Post

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕೆ? ಕುತೂಹಲ ಕೆರಳಿಸಿದ ಹೆಚ್​ಡಿ ಕುಮಾರಸ್ವಾಮಿ ನಡೆ

Next Post

ಮೈಸೂರು: ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ‌ ಕೃಷ್ಣ ಆತಂಕ: ಲೋಕಾಯುಕ್ತ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮೈಸೂರು: ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ‌ ಕೃಷ್ಣ ಆತಂಕ: ಲೋಕಾಯುಕ್ತ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು

ಮೈಸೂರು: ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ನೇಹಮಯಿ‌ ಕೃಷ್ಣ ಆತಂಕ: ಲೋಕಾಯುಕ್ತ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..