ಮಾಣಿ: ಸಮೀಪ ಪೆರಾಜೆ ಬುಡೋಳಿ ಸಮೀಪದ ನಿವಾಸಿ ಸುಶಾಂತ್ (26ವರ್ಷ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿಯೇ ನೇಣಿಗೆ ಶರಣಾದ ಸುಶಾಂತ್ ಎರಡು ಟಿಟಿ ವಾಹನ ಹೊಂದಿದ್ದು ಆರ್ಥಿಕವಾಗಿ ಸದೃಢರಾಗಿದ್ದರು. ಸರಳತೆಯ ಮನೋಭಾವ ಹೊಂದಿದವರಾಗಿದ್ದರು.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

ಜಾಹೀರಾತು

ಜಾಹೀರಾತು

ಜಾಹೀರಾತು