ಕನ್ಯಾನ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಟ್ಲ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ನೆರವೇರಿಸಿದರು.ಹಾಗೂ ಪಂಚಾಯತ್ ಸದಸ್ಯರು ಮೊಯ್ದಿನ್ ಹಾಜಿ ಬೈರಿಕಟ್ಟೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ರಘುರಾಮ ಶೆಟ್ಟಿ. ಎಸ್ ಡಿ ಎಂ ಸಿ ಸದಸ್ಯರಾದ ಉಸ್ಮಾನ್ ಶಿರಂಕಲ್ಲು. ಸುರೇಶ್ ಶೆಟ್ಟಿ ವಿಟ್ಲ ವಲಯ ಕ್ರೀಡಾಕೂಟಗಳ ನೋಡಲ್ ಅಧಿಕಾರಿ. ಉಮಾನಾಥ ಶೆಟ್ಟಿ ಬಂಟ್ವಾಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು. ಚಂದ್ರಶೇಖರ್ ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಕನ್ಯಾನ ಸೂರ್ಯನಾರಾಯಣ ಭಟ್. ಕೆಪಿಎಸ್ ಕನ್ಯಾನ ಪ್ರಾಥಮಿಕ ವಿಭಾಗ .ರಮ್ಯಾ ಕುಮಾರಿ ಸರಕಾರಿ ಪ್ರೌಢಶಾಲೆ ಕೊಯಿಲ ಹಿಂದಿ ಶಿಕ್ಷಕರು. ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ . ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರು. ರೇಖಾ ರಮೇಶ್ ಪಂಜಾಜೆ ಸುನಿಲ್ ಪ್ರವೀಣ್ ಪಿಂಟೊ ಧರ್ಮ ಗುರುಗಳು ಸಂತ ಪೌಲರ ಚರ್ಚ್ ದೇಲಂತಬೆಟ್ಟು. ಕೆ.ಪಿ ಗಂಗಾಧರ.. ಮುಂತಾದವರು ಉಪಸ್ಥಿತರಿದ್ದರು. ಹುಡುಗರ ವಿಭಾಗದಲ್ಲಿ ಪ್ರಥಮ ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ. ದ್ವಿತೀಯ. ವಿಠಲ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗದ) ವಿಟ್ಲ ಹುಡುಗಿಯರ ವಿಭಾಗದಲ್ಲಿ ಸೈಂಟ್ ರೀಟಾ ಪ್ರೌಢ ಶಾಲೆ ವಿಟ್ಲ ದ್ವಿತೀಯ ಸರ್ಕಾರಿ ಪ್ರೌಢಶಾಲೆ ಸೂರ್ಯ.. ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಸವಿತಾ..ನಿರೂಪಣಿಯನ್ನು ಶೋಭಾ. ಮತ್ತು ವೀಣಾ ಭಟ್. ಮತ್ತು ಚಂದ್ರಶೇಖರ ಕಣಿಯೂರು.ಧನ್ಯವಾದ ಮಾಡಿದರು.