ಬಂಟ್ವಾಳ: ಅಗಸ್ಟ್ 9 ವಾಮದಪದವಿನಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ವಾಮದಪದವಿಗೆ ಮಹೇಶ್ ಕಡಗದಾಳು
ಅಖಂಡವಾಗಿದ್ದ ಭಾರತವನ್ನು ತ್ರೀಖಂಡವಾಗಿ ಕತ್ತರಿಸಲ್ಪಟ್ಟ ಆ ಕರಳ ದಿನದ ನೆನಪಿಗಾಗಿ ಹಿಂದು ಜಾಗರಣ ವೇದಿಕೆ ಕರ್ನಾಟಕ ರಾಜ್ಯದ ನೂರಾರು ಕಡೆ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸುತ್ತಿದ್ದು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕಿನ ನೇತೃತ್ವದಲ್ಲಿ ವಾಮದಪದವಿನಲ್ಲಿ ಅಗಸ್ಟ್ 9/08/2026ರ ಆದಿತ್ಯವಾರ ಸಂಜೆ 6ರಿಂದ ಗಣೇಶ ಮಂಟಪದಿಂದ ವಾಮದಪದವು ಸರ್ಕಲ್ ವರಗೆ ಪಂಜಿನ ಮೆರವಣಿಗೆ ನಡೆಯಲಿದ್ದು ದಿಕ್ಸೂಚಿ ಭಾಷಣ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮಹೇಶ್ ಕಡಗದಾಳು ಮಾಡಲಿದ್ದರೆ. ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
























