ಪುತ್ತೂರು ತಾಲೂಕಿನ ನೆಲ್ಲಿಕಟ್ಟೆಯ ನಿವಾಸಿಯಾದ ಶ್ರೀ ಜನಾರ್ದನ ಗೌಡ ಹಾಗೂ ತನ್ನ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಇತ್ತೀಚೆಗೆ ಬ್ರೈನ್ ಸ್ಟ್ರೋಕ್ ಆಗಿ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಡತನದಲ್ಲಿರುವ ಇವರು ಕೂಲಿ ಕೆಲಸ ಮಾಡುತ್ತಿದ್ದವರು.
ಇಲ್ಲಿಯವರೆಗೆ ಸಾಲಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದು, ಇನ್ನೂ ಐದರಿಂದ ಆರು ಲಕ್ಷ ರೂಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ ಆ ಕಾರಣ ತೀರಾ ಬಡ ಕುಟುಂಬದವರಾಗಿರುವ ಇವರ ಚಿಕಿತ್ಸಾ ವೆಚ್ಚಕ್ಕೆ ಸಹೃದಯಿ ಬಂಧುಗಳು ಕೈ ಜೋಡಿಸಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ. ನಾವು ನೀಡುವ ಪ್ರತಿ ಹಣವು ಜನಾರ್ದನ ಗೌಡ ಬದುಕಿಗೆ ಆಸರೆಯಾಗಲಿ ಎಂಬ ಹಾರೈಕೆ ನಮ್ಮದು.
ಸಹಾಯ ನೀಡುವವರು ಅವರದ್ದೆ ಬ್ಯಾಂಕ್ ಎಕೌಂಟ್, ಗೂಗಲ್ ಪೇ ನಂಬರ್ ಗೆ ನೀಡುವಂತೆ ಪ್ರಾರ್ಥನೆ.
Karnataka Bank LTD
PUTTUR
A/C No.: 6042500104179101
Name: SHARADA
IFSC Code: KARB0000604
G/phonpay:9663871372
(Janardhan gowda)