ಪುತ್ತೂರು: ಬೊಳುವಾರು ನಿವಾಸಿಯಾಗಿದ್ದ ಭಾಗೀರಥಿ ಅವರು ಅನಾರೋಗ್ಯದಿಂದ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂಧಿಸದೆ ಅವರು ನಿಧನರಾಗಿದ್ದರೆ. ಮೃತರು ಪುತ್ರರಾದ ವಿ 4 ಚಾನೆಲ್ ವರದಿಗಾರ, ನಮ್ಮ ಪುತ್ತೂರು ಚಾನೆಲ್ ನ ಪ್ರವೀಣ್, ವಾಣಿ ಪ್ರಿಂಟರ್ಸ್ ಸಂಸ್ಥೆಯ ನೀಲಂತ್, ಪುತ್ರಿ ಬೆಂಗಳೂರಿನಲ್ಲಿರುವ ಡಾ.ವಾಣಿ ಮತ್ತು ಸೊಸೆಯಂದಿರಾದ ಅಶ್ವಿನಿ ಪ್ರವೀಣ್, ಜ್ಯೋತಿ ನೀಲಂತ್, ಅಳಿಯ ಅನಂತ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

























