ಪುತ್ತೂರು ತಾಲೂಕು ದೈಹಿಕ ಶಕ್ಷಿಕ ಪದಾಧಿಕಾರಿಯಾಗಳಾಗಿ ಇವರುಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಚಕ್ರಪಾಣಿ, ಪ್ರ.ಕಾರ್ಯದರ್ಶಿಯಾಗಿ ಸ್ಟಾನಿ ಪ್ರವೀಣ್ ಅಯ್ಕೆ
ಗೌರವಧ್ಯಕ್ಷರಾಗಿ: ಸೀತಾರಾಮ ಗೌಡ ಎಂ
ನೂತನ ಅಧ್ಯಕ್ಷರಾಗಿ ಚಕ್ರಪಾಣಿ ಬಜತ್ತೂರು ಪ್ರೌಢ ಶಾಲೆ.
ಪ್ರಧಾನ ಕಾರ್ಯದರ್ಶಿಯಾಗಿ ಸ್ಟಾನಿ ಪ್ರವೀಣ್ ಮಸ್ಕರೇನಸ್ ಕುಡಿಪಾಡಿ ಶಾಲೆ ಆಯ್ಕೆಯಾಗಿದ್ದು.
ಕ್ರಮವಾಗಿ ಕೋಶಾಧಿಕಾರಿಯಾಗಿ ಶ್ರೀಮತಿ ವನಿತಾ ಸ.ಉ.ಹಿ.ಪ್ರಾ.ಶಾಲೆ ಮುಂಡೂರು.
ಉಪಾಧ್ಯಕ್ಷರಾಗಿ ನರೇಶ್ ಲೋಬೋ, ಶ್ರೀಮತಿ ಪ್ರವೀಣ ರೈ, ನಿರಂಜನ್ ರೈ,ಬಾಲಕೃಷ್ಣ ರೈ ಜೋತೆಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು.
ಕಾರ್ಯಕಾರಿಣಿ ಸದಸ್ಯರಾಗಿ.
ನಿರ್ಮಲ ರೋಡ್ರಿಗಸ್,ಕೃಷ್ಣಯ್ಯ,ವಿಜಯ ಪ್ರಭು, ರಾಜೀವಿ,ಗೀತಾಂಜಲಿ , ಸದಾಶಿವ, ಸತೀಶ,ಪ್ರಮೀಳಾ ಆಯ್ಕೆಯಾಗಿದ್ದಾರೆ